💐🙏💐🙏💐🙏💐🙏💐🙏💐

        *TDS ತಂತ್ರಾಂಶ ಸರಿಪಡಿಸಿದ್ದಕ್ಕಾಗಿ ಧನ್ಯವಾದಗಳು*

👉 *ಎಲ್ಲ ಶಿಕ್ಷಕರು ಬೇಗನೆ ಮಾಹಿತಿ ಅಪ್ ಟು ಡೇಟ್ ಮಾಡಿ*

*ಶಿಕ್ಷಕರ ಮಾಹಿತಿಗಳನ್ನು ಸರಿಪಡಿಸುವ ತಂತ್ರಾಂಶವನ್ನು ಸರಿಪಡಿಸಿಕೊಳ್ಳುಲು ಶಿಕ್ಷಕರಿಗೆ
ಇನ್ನಷ್ಟು ಕಾಲಾವಧಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಾನ್ಯ ಶ್ರೀ.ಡಾ
ಪಿ.ಸಿ.ಜಾಫರ್ ಸಾಹೇಬರಿಗೆ ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜ.ಗುರಿಕಾರವರು ಹಾಗೂ
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ವಿ.ಎಂ.ನಾರಾಯಣಸ್ವಾಮಿರವರ ನೇತೃತ್ವದಲ್ಲಿ ಇಂದು ಮನವಿ
ಸಲ್ಲಿಸಲಾಗಿತ್ತು.ಮಾನ್ಯರು ಮನವಿಗೆ ತತ್ಕಕ್ಷಣದಲ್ಲಿ ಸ್ಪಂದಿಸಿ ಶಿಕ್ಷಕರ ಮಾಹಿತಿ
ತಂತ್ರಾಂಶ ಸರಿಪಡಿಸಿ ನಮ್ಮ ಶಿಕ್ಷಕರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ.ಆದ್ದರಿಂದ ಸಮಸ್ತ
ಕರ್ನಾಟಕ ರಾಜ್ಯದ ಶಿಕ್ಷಕರ ಪರವಾಗಿ ಮಾನ್ಯ ಆಯುಕ್ತರಾದ ಮಾನ್ಯ ಶ್ರೀ.ಡಾ ಪಿ.ಸಿ.ಜಾಫರ್‍
ರವರಿಗೆ ಹಾಗೂ ಶಿಕ್ಷರ ಬಗ್ಗೆ ಕಾಳಜಿ ವಹಿಸಿ ಶಿಕ್ಷಕರಿಗೆ ಅನೂಕೂಲ ಮಾಡಿಕೊಟ್ಟ ನಮ್ಮ
ರಾಜ್ಯಾಧ್ಯಕ್ಷರಾದ ಶ್ರೀ.ಬಸವರಾಜ.ಗುರಿಕಾರ ರವರಿಗೂ, ಶ್ರೀ.ನಾರಾಯಣ ಸ್ವಾಮಿ ರವರಿಗೂ,ಸಹ
ಕಾರ್ಯದರ್ಶಿಗಳಾದ ಶ್ರೀ.ಚಂದ್ರಶೇಖರ ನುಗ್ಲಿರವರಿಗೂ,ಬಾಗಲಕೋಟ ಜಿಲ್ಲಾ ಖಚಾಂಚಿಗಳಾದ
ಶ್ರೀ.ಪರಶುರಾಮ ಪಮ್ಮಾರ ವರಿಗೂ ಧನ್ಯವಾದಗಳು*

    🙏💐 *ಇಂದ*💐🙏

 *MAHANTAGOUD T PATIL SWCM KSPSTA*

💐🙏💐🙏💐🙏💐🙏💐🙏💐

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAL8OgzB%3DM%3DBQtwz_jQyXAc-BWb2CP23X%3Dq-Qv1nPKhHn0%3D4UFQ%40mail.gmail.com.
For more options, visit https://groups.google.com/d/optout.

Reply via email to